Wednesday, September 7, 2011

ಇದು ಕಾಂಗ್ರೆಸ್ ಗಣಪತಿ ಮಾರಾಯ್ರೆ

ಗುಡಿಯಲ್ಲಿದ್ದ ಗಣಪ ಬೀದಿಗೆ ಬಂದಿದ್ದ .ಅಂದಿನ ಕಾಲಕ್ಕೆ ಆ ಕಲ್ಪನೆಯೇ "ಚಿತ್ರ ಮತ್ತು ಭಯಾನಕವಾಗಿತ್ತು.ಗರ್ಭಗುಡಿಯಲ್ಲಿ ಮಡಿವಂತಿಕೆಂದ ಪೂಜಿಸಿಕೊಳ್ಳುವ ಗಣಪನನ್ನು ಬೀದಿಗೆ ತರುವುದೆಂದರೇನು?ಕೊನೆಗೆ ಆತನನ್ನು "ಸರ್ಜಿಸಿಬಿಡುವುದೇ?ಭಗವಂತನಲ್ಲವೇ?ಮುಂತಾದ ಸವಾಲುಗಳು ಆಂದು ಕೊಂಚ ಹೆಚ್ಚೇ ಇದ್ದವು.ಆ ಸವಾಲುಗಳನ್ನು ಎದುರಿಸಿ ಗಣಪನನ್ನು ಬೀದಿಗೆ ತರಲು ಅಧಮ್ಯ ಧೈರ್ಯಶಾಲಿಯೂ ಮಹಾನ್ ಬುದ್ಧಿಶಾಲಿಯೂ ಆದ ವ್ಯಕಿಂದ ಮಾತ್ರ ಸಾಧ್ಯ"ತ್ತು.ಆ ಕಾರ್ಯವನ್ನು ಬ್ರಿಟಿಷ್ ಸರಕಾರ "ಬಾಲ್"ಎಂಬ ಒಂದು ಹೆಸರಿನಿಂದ ಹೆದರುತ್ತಿದ್ದ ವ್ಯಕ್ತಿ ಮಾಡಿ ಮುಗಿಸಿದ್ದ.ಗುಡಿಯ ಗಣಪತಿ ಬೀದಿಗೆ ಬಂದ .ಜೊತೆಗೆ ಜನರೆಲ್ಲರನ್ನೂ ಕರೆತಂದ. ತನ್ನ ನೆಪದಲ್ಲಿ ಜನರನ್ನು ಕುಣಿಸುತ್ತಾ ,ಉತ್ಸಾಹವನ್ನು ಕೊಡುತ್ತಾ ಸಮಸ್ತ ರಾಷ್ಟ್ರಕ್ಕೆ ಚಪ್ಪರವೂ ಆಗಿಹೋದ ಈ ಗಣಪ.ಗಣಪ ಜನರಿಗೆ ಹತ್ತಿರವಾದ.ಬೇರಾವ ದೇವನೂ ಹತ್ತಿರವಾಗದಷ್ಟು ಜನರ ಸ"ಪಕ್ಕೆ ಬಂದ.ಕೊನೆಕೊನೆಗೆ ಜನ ಗಣಪನನ್ನೇ ರಾಷ್ಟ್ರವೆಂದರು.ಸ್ವದೇಶಿಯ ಪ್ರತೀಕವೆಂದರು.ಹೋರಾಟದ ನಾಯಕನೆಂದರು.ದೇಶದಲ್ಲಿ ರಾಷ್ಟ್ರಭಾವದ ಉದಯ ಬುದ್ಧಿಜೀ" ವರ್ಗಗಳಲ್ಲಿ ಅಗಿರಬಹುದು.ಆದರೆ ಅದನ್ನು ಜನಸಾಮಾನ್ಯರಿಗೆ ಮುಟ್ಟಿಸಿದವನು ಈ ಸೊಂಡಿಲು ಮುಖದ ಗಣಪನೇ.ಗಣಪನೆದುರಲ್ಲಿ ಆದನ್ನು ಬೀದಿಗೆ ತಂದ ಬಾಲಗಂಗಾಧರ ತಿಲಕರೇ ಮಂಕಾಗಿಹೋದರು. ತಿಲಕರು ಮುಟ್ಟದೆಡೆಯಲ್ಲೆಲ್ಲಾ ಗಣಪ ಬೀದಿಗಿಳಿದ.
ಸಾರ್ವಜನಿಕ ಗಣೇಶೋತ್ಸವದ "ಂದೆ "ಗೊಂದು ಮಹಾನ್ ಅದರ್ಶ"ದೆ.ದೊಡ್ಡವರು ತೋರಿಸಿದ ಮೌಲ್ಯಗಳಿವೆ.ಇಂದಿಗೂ ಸಾರ್ವಜನಿಕ ಗಣೇಶೋತ್ಸವಗಳು ದೇಶದೆಲ್ಲೆಡೆ ನಡೆಯುತ್ತಿರುವುದು ತಿಲಕರ ಆಂದಿನ ಯೋಜನೆಯ ಮಹತ್ತ್ವಕ್ಕೆ ಸಾಕ್ಷಿ.ಇಂದಿಗೂ ಜನ ಗಣಪನ ನೆಪದಲ್ಲಿ ದೇಶದ ಬಗ್ಗೆ ಮಾತಾಡುತ್ತಾರೆ.ಸಾಂಸ್ಕತಿಕತೆ ಎಂಬುದು ಗಣಪನೊಟ್ಟಿಗೆ ಜೋಡಿಕೊಳ್ಳುತ್ತದೆ.ಅಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಗಣೇಶೋತ್ಸವದ ಮಹತ್ತ್ವ"ನ್ನೂ ಕಡಿಮೆಯಾಗಿಲ್ಲ.ಅದಕ್ಕೆ ಉದಾಹರಣೆಯಾಗಿ ಕಾಣುವ ಹಲವು ಗಣಪರು ನಮ್ಮ ಕರ್ನಾಟಕದಲ್ಲಿವೆ.ಅಂಥ ಒಂದು ಗಣಪ ಮಂಗಳೂರಿನ ಸಂಘನಿಕೇತನ ಗಣಪ.ಇದೀಗ ಅ ಗಣಪನಿಗೆ ೬೫ ವರ್ಷಗಳು.ಸ್ವಾತಂತ್ರ್ಯ ಬಂದ ಹೊಸತರಲ್ಲಿ ರ‍್ಟ್ರಾಯ ಭಾವನೆಯನ್ನು ಮತ್ತಷ್ಟು ಉಜ್ಜುಗಿಸುವ ಅಗತ್ಯ"ದೆ ಎಂದು ಸಾರಿದವನು ಈ ಗಣಪ. ಇಲ್ಲಿ ಮತ್ತೊಂದು "ಶೇಷವೆಣದರೆ ಗಣಪನೊಟ್ಟಿಗೆ ತಿಲಕರ ಫೋಟೋವನ್ನೂ ಭಗವಧ್ವಜವನ್ನೂ ಇಡಲಾಗುತ್ತದೆ.ವ್ಯ್ಠ-ಸಮಸ್ಠಿ-ಪರಮ್ಠೇಗಳು ಮೇಳ"ಸಿದ ಈ ಗಣಪ ರ‍್ಟ್ರಾಯ ಜಾಗರಣೆಯನ್ನೂ ಇತಿಹಾಸದ ಪಾಠವನ್ನೂ ಒಟ್ಟೊಟ್ಟಿಗೆ ಸಾರುತ್ತಾನೆ.ಹಾಗಾಗಿ ಸಂಘನಿಕೇತನದ ಈ ಗಣಪ ಕರಾವಳಿಯಲ್ಲಿ ಅತ್ಯಂತ ಜನಪ್ರೀಯ ಗಣಪ.ಇಲ್ಲಿನ "ಸರ್ಜನೆಗೆ "ದೇಶದಿಂದಲೂ ಭಕ್ತರು ಭಾಗವ"ಸುವುದು ಅದರ ಮಹತ್ತ್ವಕ್ಕೆ ಸಾಕ್ಷಿ.ಅಂದು ತುರ್ತುಪರಿಸ್ಥಿತಿಯ ಕಾಲದಲ್ಲಿ ನಿಷೇಧದ ನಡುವೆಯೂ ಸಾ"ರಾರು ಜನರನ್ನು ಸೇರಿಸಿ,ತಿಂಗಳುಗಳ ಕಾಲ ಪೂಜಿಸಿಕೊಂಡಿದ್ದ ಎಂಬ ರೋಮಾಂಚನಕಾರಿ ಇತಿಹಾಸ"ದೆ.ಪೊಲೀಸ್ ಕಾವಲಿನ ಮದ್ಯೆಯೇ ಸಾಹಸದಿಂದ ಗಣಪನನ್ನು ಪ್ರತಿಷ್ಠಾಪಿಸಿದ ಕಥೆಯನ್ನು ಹೇಳುವವರು ಇಂದಿಗೂ ಮಂಗಳೂರಿನಲ್ಲಿ ಸಿಗುತ್ತಾರೆ.ಆ ಸಮಯದಲ್ಲಿ ಜನರಂತೂ ಗಣಪ ಇದ್ದಕ್ಕಿಂದತೆ ಉದ್ಭವವಾದವನು ಎಂದೇ ಆಡಿಕೊಂಡಿದ್ದರಂತೆ.ತುರ್ತುಪರಿಸ್ಥಿತಿ "ರೋಧಿ ಅಲೆಗಳು ಮತ್ತಷ್ಟು ಹೆಚ್ಚಾವಂತೆ.ಇದು ಎರಡನೆ ಸ್ವಾತಂತ್ರ್ಯ ಸಮರ ಎಂದು ಕರೆಯಲ್ಪಟ್ಟ ಸಮಯದಲ್ಲಿ ಗಣಪ ಉಂಟು ಮಾಡಿದ ರ‍್ಟ್ರಾಯ ಅಲೆ.ಹಾಗಾದರೆ ಗಣಪನೆಂದರೆ ಜಾಗರಣದ ನಿರಂತರ ಸಾಧನವಲ್ಲವೇನು?
ಕರ್ನಾಟಕದ ಇತರೆಡೆಗೆ ಹೋಲಿಸಿದರೆ ದ.ಕನ್ನಡದ ಸಾರ್ವಜನಿಕ ಗಣೇಶೋತ್ಸವಗಳ ಸ್ಥಾನ ಮಹತ್ತ್ವದೆಂದು ಹೇಳಬೇಕು.ಏಕೆಂದರೆ ಆದರ್ಶದ ಆಶಯವನ್ನು ಹೊತ್ತುಕೊಂಡ ಹಲವು ಗಣಪರು ಇಲ್ಲಿನ ಊರುಗಳಲ್ಲಿದ್ದಾರೆ.ತಿಲಕರ ಪಟ"ಟ್ಟು ಅರ್ಚನೆಗೊಳ್ಳುವ ಗಣಪರು,ಸಿನಿಮಾ ಹಾಡುಗಳು,ಪಾಶ್ಚಾತ್ಯ ಡ್ಯಾನ್ಸುಗಳು ಇಲ್ಲದ ಸಾರ್ವಜನಿಕ ಗಣೇಶೋತ್ಸವವನ್ನು ನೋಡಬೇಕೆಂದರೆ ಕರಾವಳಿಗೇ ಬರಬೇಕು.ಅದು ಜಾಗೃತ ಮತ್ತು ಚೈತನ್ಯಯುಕ್ತ ಸಮಾಜವೊಂದರ ಲಕ್ಷಣ.ಸ್ಥಳೀಯ ಜನಪದದ ಸೊಗಡು,ಯಕ್ಷಗಾಗಗಳು,ಭಜನೆಗಳು ಇಲ್ಲಿನ "ಸರ್ಜನೆಯ ಸಂದರ್ಭದಲ್ಲಿ "ಶಿಷ್ಟ ಅನುಭೂತಿಯನ್ನು ಉಂಟುಮಾಡುತ್ತದೆ.
ಇದೀಗ ಕರಾವಳಿಯ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಅಲ್ಲಲ್ಲಿ ಅಪಸ್ವರಗಳು ಏಳುತ್ತಿವೆ.ಮೂವತ್ತು,ನಲವತ್ತು,ಐವತ್ತು ವರ್ಷದ ಗಣಪನ ಉತ್ಸವಗಳ ಸ"ತಿಗಳೂ ಒಡೆಯುತ್ತಿವೆ.ಯಾವ ಗಣಪ ಸಮಾಜವನ್ನು ಒಂದುಗೂಡಿಸುತ್ತಿದ್ದನೋ,ಒಂದುಗೂಡಿಸಬೇಕಿತ್ತೋ ಅದೇ ಗಣಪ ಇಂದು ಊರು ಒಡೆಯುತ್ತಿದ್ದಾನೆ.ಸಮಾಜದ ಚಪ್ಪರವಾಗಬೇಕಿದ್ದ ಗಣಪ ಇಂದು ಕೆಲವು ಧೂರ್ತ ಜನರ ಕೈಯಲ್ಲಿ ಸಿಲುಕಿ "ಪ್ಲವಕಾರಿಯಾಗಿದ್ದಾನೆ.ನಿಜ.ಅದಕ್ಕೆಲ್ಲಾ ಕಾರಣ ಅದೇ ಕಾಂಗ್ರೆಸ್.ಅದೇ, ಅಂದು ದೇಶ ಒಡೆತಲ್ಲಾ ಆ ಕಾಂಗ್ರೆಸ್.ಅಂದು ತಿಲಕರು ಪ್ರತಿಷ್ಠಾಪಿಸಿದ ಗಣಪನಿಂದ ಜನರನ್ನು ತಮ್ಮ ಚಳವಳಿಗೆ ಬಳಸಿಕೊಂಡರಲ್ಲಾ ಅದೇ ಕಾಂಗ್ರೆಸ್.ಇದೇ ಮಂಗಳೂರಿನಲ್ಲಿ ಪಬ್ ಸಂಸ್ಕತಿಯ ಬಗ್ಗೆ ಮಾತಾಡಿದರಲ್ಲಾ ಅದೇ ಕಾಂಗ್ರೆಸ್.ಗಣಶೋತ್ಸವದ ಮೂಲ ಇಂದು ಬೇರೆಯೇ ಗಣಪತಿ ಬೇಕಂತೆ.ಊರಿಗೆ ಊರೇ ಸೇರುತ್ತಿದ್ದ ಗಣಪರೆಲ್ಲಾ ಕೋಮು ಆಂತೆ.ಶುದ್ಧ ಜಾತ್ಯತೀತವಾದ ,ಕೇಸರಿಯ ಹಂಗಿಲ್ಲದ ಗಣಪತಿ ಪ್ರತಿಷ್ಠಾಪನೆ ಅವರಿಗೆ ಬೇಕಂತೆ.ಪುರಾತನ "ನ್ನಲೆರುವ ಉತ್ಸವಗಳಿಂದ ಬೇರ್ಪಟ್ಟು ಹೊರಗೆ ಹೋಗಿರುವ ಹಲವು ಉದಾಹರಣೆಗಳು ಇಂದು ಕರಾವಳಿಯಲ್ಲಿ ಕಂಡುಬರುತ್ತಿವೆ.ಬಂಟ್ವಾಳದಲ್ಲಿ ಮೌಲ್ಯಯುತವಾಗಿ ನಡೆಯುತ್ತಿದ್ದ ಉತ್ಸವ ಮಾಜಿ ಕಾಂಗ್ರೆಸ್ ಸಚಿವರೊಬ್ಬರಿಂದ ಒಡೆತು.ನಿರಂತರ ಸೋಲಿನ ಸುಳಿಗೆ ಸಿಲುಕಿ ಅವರು ಗೆಲ್ಲಲು ಆರಿಸಿಕೊಂಡಿದ್ದು ಗಣಪನನ್ನು."ಗೆ ಸ್ವಾರ್ಥ ರಾಜಕಾರಣದಿಂದ ಊರಿನಲ್ಲಿ ಎರಡು ಬಣಗಳಾಗಿವೆ.ಒಂದೇ ಊರಿನಲ್ಲಿ ಕಳೆದ ಮೂರು ವರ್ಷಗಳಿಂದ ಎರಡು ಗಣಪರು.ಅದರಲ್ಲೇನೂ ತಪ್ಪಿಲ್ಲ ಎಂದುಕೊಳ್ಳುವ ಹಾಗೂ ಇಲ್ಲ. ಏಕೆಂದರೆ ಇದು ಕಾಂಗ್ರೆಸ್ ಗಣಪತಿ ಮಾರಾಯ್ರೆ.ತಿಲಕರ ಪಟ"ಟ್ಟು ಮಾಡುವ ಉತ್ಸಕ್ಕಿಂತ,ಜಾತಿಯತೆಯನ್ನು ತೊಲಗಿಸಿ ಸಾಮರಸ್ಯ ಮೂಡಿಸುವ ಉತ್ಸವಕ್ಕಿಂತ,ಊರಿನ ಮಕ್ಕಳಲ್ಲಿ ಉತ್ಸಾಹ ಉದ್ದೇಶ ಭಿನ್ನವಾದ ಉತ್ಸವವನ್ನು ಮಾಡಲು ಕಾಂಗ್ರೆಸಿಗರು ಹೊರಟಿದ್ದಾರೆ.ಇದನ್ನು ಸಮ್ಮತ ಎನ್ನಲು ಹೇಗೆ ಸಾಧ್ಯ?ನಿಜವಾಗಿ ಇವರಿಗೆ ಗಣಪನ ಮೇಲಿನ ಭಕ್ತ್ತಿಯೋ ತಿಲಕರ ಮೇಲಿನ ಗೌರವವೋ ಇದ್ದಿದ್ದರೆ "ಗೆ ಮಾಡಲು ಹೇಗೆ ಸಾಧ್ಯವಾಗುತ್ತಿತ್ತು?ಇದೀಗ ಬಂಟ್ವಾಳದ ಪ್ರೇರಣೆಯನ್ನು ಪಡೆದು ಕರಾವಳಿಯ ಹಲವು ಕಡೆಗಳಲ್ಲಿ ಕಾಂಗ್ರೆಸ್ ಗಣಪರು ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದ್ದಾರೆ.ಅದೇ ತಾಲೂಕಿನ ಸಿದ್ಧಕಟ್ಟೆ ಎಂಬಲ್ಲಿ,ಫರಂUಪೇಟೆ ಎಂಬಲ್ಲಿ ಭಿನ್ನಾಭಿಪ್ರಾಯಗಳು ಈಗಾಗಲೇ ಶುರುವಾಗಿವೆ.ಹೆಸರುವಾಸಿ ಬೆಳ್ತಂಗಡಿಯ ಗಣೇಶನಿಗೆ ಇದು ೫೦ರ ಸಂಭ್ರಮ.ಅದರೆ ಐವತ್ತರ ಹೊತ್ತಲ್ಲೇ ಕಾಂಗ್ರೆಸಿಗರು ಬೇರೊಂದು ಗಣೇಶೋತ್ಸವಕ್ಕೆ ಅಡಿಟ್ಟಿದ್ದಾರೆ.ಅದೂ ಬಾರ್ ಒಂದರ ಮುಂಬಾಗದಲ್ಲಿ! ಪಬ್ ಸಂಸ್ಕತಿಯನ್ನು ಸಮರ್ಥಿಸುವವರು ಬಾರ್‌ನ ಮುಂದೆ ಗಣಪತಿ ಕೂರಿಸುತ್ತಾರೆ.ಇದು ಕೂಡ ಕಾಂಗ್ರೆಸ್ ಗಣಪತಿ ಮಾರಾಯ್ರೆ.ಇದುವರೆಗೆ ಈ ಎಲ್ಲಾ ಕಡೆ ಗಣೇಶೋತ್ಸವಗಳೆಂದರೆ ಧಾ"ಕ ಕಾರ್ಯಕ್ರಮಗಳು ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳಿರುತ್ತಿದ್ದವು.ಅದರೆ ಕಾಂಗ್ರೆಸ್ ಗಣಪನ ಉತ್ಸವದಲ್ಲಿ ಏನೇನೆಲ್ಲಾ ಇರಬಹುದು ಎಂದು ಜನ ಮಾತಾಡಿಕೊಳ್ಳುತ್ತ್ತಿದ್ದಾರೆ.ಏಕೆಂದರೆ ಚುನಾವಣಾ ಪ್ರಚಾರಕ್ಕೆ ಕ್ಯಾಬರೆಯನ್ನೇ ಏರ್ಪಡಿಸಿದವರಲ್ವೇ ಈ ಕಾಂಗ್ರೆಸ್‌ನವರು?ಹಾಗಾಗಿ ಜನರ ಸಂಶಯದಲ್ಲೂ ಹುರುಳಿದೆ.
ಕರಾವಳಿಯಲ್ಲಿ ಧಾ"ಕತೆಯನ್ನು ಬಳಸಿ ಊರು ಒಡೆಯುವ ತಂತ್ರಗಾರಿಕೆ ಇದೇನೂ ಮೊದಲಲ್ಲ.ಹೇಳಿಕೇಳಿ ಕರಾವಳಿ "ಂದುತ್ವದ ಭದ್ರ ಕೋಟೆ.ಇಲ್ಲಿನ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಕೇಸರಿಯ ಅಲಂಕಾರ"ಲ್ಲದೆ ನಡೆಯುವುದಿಲ್ಲ."ಂದೂ ಎನ್ನದೆ ಯಾವ ಭಾಷಣವೂ ಕೊನೆಗೊಳ್ಳುವುದಿಲ್ಲ.ಅಂಥಲ್ಲಿ ಇದೇ ಕೇಸರಿ ರಾಜಕೀಯವಾಗಿ ಬಲಗೊಳ್ಳುವಾಗ ಕಾಂಗ್ರೆಸ್ ಎಂದಾದರೂ ಸುಮ್ಮನಿರುವುದೇ?ಹಾಗಾಗಿ ಅದು ದಶಕಗಳ "ಂದಿನಿಂದ ಸದಾ ಹೊಂಚುಹಾಕುತ್ತಲೇ ಬಂದಿದೆ.ಜಾತಿಂದ ಸಮಾಜವನ್ನು ಒಡೆಯಲು ನೋಡಿದ್ದಿದೆ.ಅದರೆ ಕರಾವಳಿಯಲ್ಲಿ ಜನರು ಬಡವ ಬಲ್ಲಿದರೆನ್ನದೆ ಒಕ್ಕೊರಲಿಂದ "ಂದೂ ಎಂದರೇ ಹೊರತು ಜಾತ್ಯಾಂಧರಾಗಲಿಲ್ಲ. ಬಹುಸಂಸ್ಕತಿಯ ಕರಾವಳಿಯಲ್ಲಿ ಕಾಂಗ್ರೆಸಿನ ಯಾವ ಬೇಳೆಯೂ ಬೆಳೆಯಲಿಲ್ಲ.ಅದರೆ ಕಾಂಗ್ರೆಸ್ ತನ್ನ"ಫಲ ಪ್ರಯತ್ನವನ್ನು ಬಿಡಲಿಲ್ಲ.ಅಂದು ಜಿಲ್ಲೆಗೆ ಜಿಲ್ಲೆಯೇ ಶಿರಾಮ ಮಂದಿರ ನಿರ್ಮಾಣದ ದೀಕ್ಷೆಯಲ್ಲಿ ತೊಡಗಿದಾಗಲಂತೂ ಕಾಂಗ್ರೆಸ್ ಈ ಜನ್ಮದಲ್ಲಿ ತಾನಿನ್ನು ಕರಾವಳಿಯಲ್ಲಿ ಬೇರುಬಿಡಲು ಅಸಾಧ್ಯ ಎಂದೇ ಚಡಪಡಿಸಿತು.ಆಗ ಜನಾರ್ದನ ಪೂಜಾರಿ ಎಂಬ ಕಾಂಗ್ರೆಸ್ ಮುಖಂಡ ಕೈಗೆತ್ತಿಕೊಂಡಿದ್ದೇ ಕುದ್ರೋಳಿ ಶಿ ಗೋಕರ್ಣನಾಥ ದೇಗುಲದ ನ"ಕರಣವನ್ನು.ಯಾವ ಗುಡಿಯು ಸರಳವಾಗಿರಬೇಕೆಂದೂ ಯಾವ ಗುಡಿಯು ವೈದಿಕ ಪದ್ದತಿಗಿಂತ ಭಿನ್ನೌಆಗಿಬೇಕೆಂದು ಬ್ರರ್ಹ್ಮ ನಾರಾಯಣಗುರುಗಳು ಅಪೇಕ್ಷೆ ಪಟ್ಟಿದ್ದರೋ ,ಎಂಥ ಗುಡಿಯನ್ನು ಅವರು ನಿ"ಸಿದ್ದರೋ ಅದಕ್ಕೆ ವ್ಯತಿರಿಕ್ತವಾದ ದೇಗುಲವನ್ನು ಪೂಜಾರಿಗಳು ನಿ"ಸಿಬಿಟ್ಟರು.ಬಹುಮಹಡಿ ಮಾಲ್ ನಂತೆ ಕಾಣುವ ವೈದಿಕ ರೀತಿಗಿಂತ ಭಿನ್ನವಾಗಿಲ್ಲದ ವೈಭವದ ಪೂಜೆ ,ಮೆರವಣಿಗೆಗಳ ಏರ್ಪಾಡನ್ನೂ ಮಾಡಿದರು. ಕರಾವಳಿಯಲ್ಲಿ ಪ್ರಭಾ" ಜನಾಂಗ ಬಿಲ್ಲವರನ್ನು ತೆಕ್ಕೆಗೆ ತೆಗೆದುಕೊಳ್ಳುವ ಪೂಜಾರಿಗಳ ಪ್ರಯತ್ನ ಯಶ ಕಾಣಲಿಲ್ಲ.ಎಷ್ಟೆಂದರೂ ಪೂಜಾರಿಗಳು ಬಿಲ್ಲವರ ನಾಯಕನೆನಿಸಿಕೊಳ್ಳಲಿಲ್ಲ.ಅವರ ಅಲ್ಪಸಂಖ್ಯಾತರ ತ್ಟುಕರಣ,ದೇಗುಲದ ಪೂಜೆಯ ಸಮಯದಲ್ಲಿ ಪಕ್ಕದ ಮಸೀದಿಯ ಬಾಂಗ್ ಗೆ ಪೂಜಾರಿಗಳು ಎದ್ದುನಿಂತು ಗೌರವ ಕೊಡುವುದನ್ನು ಪ್ರತ್ಯಕ್ಷ ಕಂಡ ಜನ ಅವರನ್ನು ಮತ್ತೆಂದೂ ಚುನಾವಣೆಯಲ್ಲಿ ಗೆಲ್ಲದಂತೆ ಮಾಡಿಬಿಟ್ಟರು.ಇನ್ನು ಗಣೇಶೋತ್ಸವದಿಂದ ಇವರು ಕೋಟೆ ಕಟ್ಟುವುದು ಅಷ್ಟರಲ್ಲೇ ಇದೆ.ಅದರೆ "ಷಯ"ರುವುದು ಕಾಂಗ್ರೆಸಿನ ರಣತಂತ್ರದಲ್ಲಿ.ತನ್ನ ಸ್ವಾರ್ಥಕ್ಕಾಗಿ ಅದು ಏನೇನೆಲ್ಲಾ ಮಾಡುತ್ತದೆ ಎಂಬುದಕ್ಕೆ ಗಣಪನೇ ಒಂದು ಸಾಕ್ಷಿ.
ಬಹಳ ಜನ ಕಾಂಗ್ರೆಸಿನವರಿಗೆ ಗಾಂಧಿ ಅರ್ಥವಾಗುತ್ತಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿರುತ್ತಾರೆ. ಕಾಂಗ್ರೆಸ್ ಗಣಪರನ್ನು ನೋಡಿದರೆ ಇವರಿಗೆ ತಿಲಕರೂ ಗೊತ್ತಿಲ್ಲ ಎಂದು ಎನಿಸುತ್ತದೆ.

No comments: